ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಶ್ರೀ ಸಿದ್ಧಿ ಬುದ್ಧಿ ದೇವಸ್ಥಾನದ ಆವರಣದಲ್ಲಿ ಶಿವಮೊಗ್ಗ ಕಾರ್ಸ್ನೋಪಾಲಿಟಿನ್ ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಿಸಿದ್ದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಸ್ವಚ್ಛತಾ ಕಾರ್ಯಕ್ರಮ ಗಿಡ ನೆಡುವ ಕಾರ್ಯಕ್ರಮ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲ” ಪರಮೇಶ್ವರಪ್ಪ ಎನ್ ಕಾರ್ಯದರ್ಶಿ ಲ ” ಸುರೇಶ್ ಶೆಟ್ಟಿ ಖಜಾಂಜಿ ಲ” ಮಂಜುನಾಥ ಎಸ್ಎಂ zc ಹೊನ್ನಪ್ಪ ಸಿ ಜಯದೇವ ಎಂ ಹಾಗೂ ಐರಿನ್ ಡಿಸೋಜ ಹಾಗೂ ಲಯನ್ ಸದಸ್ಯರು ಹಾಗೂ ಬಡಾವಣೆಯ ಸದಸ್ಯರು ಹಾಜರಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *