ಶ್ರೀ ಕ್ಷೇತ್ರ ಚಂಡಿಕಾಂಬ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ 9 ದಿನಗಳ ಕಾಲ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದೇವಾಲಯಕ್ಕೆ ರಾಜ್ಯದ ಪ್ರತಿ ಜಿಲ್ಲೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ.

ನಾವು ಮನಸ್ಸಿನಲ್ಲಿ ದೇವಿಯ ಹೆಸರಿನಲ್ಲಿ ಹೇಳಿಕೊಳ್ಳುವ ಒಳ್ಳೆಯ ಕೆಲಸಗಳಾಗುತ್ತವೆ. ನವರಾತ್ರಿ ಪ್ರಾರಂಭ ದಿನದಂದು ಉದ್ಯಮಿ ಕುಶಾಲ್ ಶೆಟ್ಟಿ ಲೀಲಾವತಿ ಶೆಟ್ಟಿ ಅಚಲ ಶೆಟ್ಟಿ ಕುಟುಂಬದಿಂದ ದೇವಿಗೆ ಚಂಡಿಕಾ ಹೋಮ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿದ್ದಮ್ಮ ಶೆಡ್ತಿ ಮತ್ತು ಮಕ್ಕಳು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *