ತೀರ್ಥಹಳ್ಳಿ ತಾಲೂಕಿನ ಕುಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತನಿಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊನ್ನೆ ನಡೆದ S.S.L.C ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವೀಣಾ ಸತೀಶ್ ದಂಪತಿಗಳ ಮಗನಾದ ಶ್ರೀಶರವರಿಗೆ ಕಾಂಗ್ರೆಸ್ ಪಕ್ಷದ ಕಡೆಯಿಂದ ಸನ್ಮಾನಿಸಲಾಯಿತು. ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಘಟಕದ ಅಧ್ಯಕ್ಷರಾದ ಕೃಪಾಲ್, ಬೂತ್ ಅಧ್ಯಕ್ಷರಾದ ಗಿರೀಶ್, ಅಮ್ರಪಾಲಿ ಸುರೇಶಣ್ಣ, ಹಾಗೆ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ, ವಾಸುಕಿ, ರಾಜಣ್ಣ, ರಾಮಚಂದ್ರ, ಮಂಜುನಾಥ್, ವೆಂಕಟೇಶ್, ಪಟ್ಟಣ ಪಂಚಾಯತಿ ಕೌನ್ಸಿಲರ್ ರಾದ ನಮೃತ, ಇದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153