ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗ ಮತ್ತು COMPANIO ಸಹಯೋಗದಲ್ಲಿ 11 ದಿನದಿಂದ ನಡೆದ ಉಚಿತ FOOT PULSE ಥೆರಪಿ ಚಿಕಿತ್ಸಾ ಶಿಬಿರ ಸಮಾರೋಪ ಸಮಾರಂಭ ನಡೆಯಿತು.
ವಿಶೇಷ ಕಾರ್ಯಕ್ರಮದಲ್ಲಿ SOUTH ZONE HEAD ಶ್ರೀ ಯುತ ರತ್ನಾಕರ ಶೆಟ್ಟಿ ರವರು ಆಗಮಿಸಿ 11ದಿನದ ನಡೆದ ಶಿಬಿರ ಮತ್ತು ಮಷೀನ್ ಬಗ್ಗೆ ಸಮಾಜ ಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರು ಮತ್ತು ಹಿರಿಯರಾದ ಕೃಷ್ಣಪ್ಪ ಶೆಟ್ಟಿ ರವರು CAMPANIO ಮಷೀನ್ ಪಡೆದರು.
ಈ ಸಮಯದಲ್ಲಿ ಕಾರ್ಯಕಾರಿ ಸಮಿತಿ ರವರು ಸಮಾಜ ಬಾಂಧವರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.