ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಘಟಕದಿಂದ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷರಾದ ಮಾಲತೇಶ್ ಅವರಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ
ಶಿವಮೊಗ್ಗ ಖಾಸಗಿ ಬಸ್ಟಾಂಡ್ನಲ್ಲಿ ನಡೆಯಿತು.
ಸಮಸ್ತ ನಮ್ಮ ಎಲ್ಲಾ ವಿತರಕರು ಪತ್ರಿಕೆ ಹಂಚುವ ಹುಡುಗರು ಏಜೆಂಟರು ಪ್ರತಿಯೊಬ್ಬ ಓದುಗರಿಗೂ ವಿಶ್ವ ಪತ್ರಿಕಾ ವಿತರಣಾ ದಿನಾಚರಣೆಯ ಶುಭಾಶಯಗಳು ಕೋರಿದರು.ಸಂಭ್ರಮ ಆಚರಣೆಯ ಜೊತೆಗೆ ನಮ್ಮ ಮೂಲಭೂತ ಬೇಡಿಕೆಗಳನ್ನು ಸರ್ಕಾರ ಮತ್ತು ಕಂಪನಿಗಳು ಪರಿಹರಿಸಲಿ ನಮಗೂ ನ್ಯಾಯಯುತವಾದ ನ್ಯಾಯವನ್ನು ಕೊಡಿಸಲಿ ಎಂದು ವಿನಂತಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕ
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದ ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷರಾದ ಕವಿತಾ, ನಗರಾಧ್ಯಕ್ಷರಾದ ಜೀವನ್, ಆರತಿ ತಿವಾರಿ, ಮಾರುತಿ, ಪ್ರಪುಲ್ಲ ಚಂದ್ರು, ಪತ್ರಿಕಾ ವಿತರಕರ ರಾಜವರ್ಮ ಜೈನ್, ಏಜೆಂಟರ್, ಯುವರಾಜ್, ಉಮೇಶ್, ಯೋಗೀಶ್, ವಿತಕರಾದ ಪಾರ್ತಿಬನ್, ದುಗೋಜಿ, ಮೊಲನ ಸಾಬ್, ದತ್ತಣ್ಣ, ಪ್ರಶಾಂತ್, ಸತೀಶ್ ಇನ್ನು ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ರಾಜ್ಕುಮಾರ್, ಅಜಿದ್ವುಲ್ಲಾ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.