ಮಂಜುನಾಥ್ ಶೆಟ್ಟಿ…
ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ಪೋಸ್ಟರ್ ನನ್ನು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಹಾಗೂ ಸಂಸದರಾದ ಬಿ ವೈ ರಾಘವೇಂದ್ರ ಅವರು ಇಂದು ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಸಂಚಾಲಕರಾದ ಕೆ ರಂಗನಾಥ್,ನಾಗರಾಜ್ ಕಂಕಾರಿ,ಎಚ್ ಪಾಲಾಕ್ಷಿ, ಸಿಎಚ್ ಮಾಲ್ತೇಶ್, ಸಿ ರವಿ, ಕೆ.ಆರ್ ಸುರೇಶ್, ರಾಮಕೃಷ್ಣ ಮುಡ್ಲಿ , ಎಚ್.ಪಿ ಗಿರೀಶ್, ವಿನಯ್,ಎಸ್ ಬಸವರಾಜ್, ಗುರುಪ್ರಸಾದ್,ಎಂ ರಾಕೇಶ್, , ಚಂದ್ರು ಗೆಡ್ಡೆ, ರವಿ ಶಾಸ್ತ್ರಿ, ದಿವಾಕರ್, ರಾಜೇಶ್ ಮಂದಾರ, ಕಿರಣ್ ಹಾಗೂ ಇತರರು ಇದ್ದರು.