ಇಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯ ಕುಂಸಿ ಮಹಾಶಕ್ತಿ ಕೇಂದ್ರ ವತಿಯಿಂದ ಬೂತ್ ಅಧಕ್ಷರ ನಾಮ ಫಲಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಸಿಲಾಯಿತು .

ಬೂತ್ ಅಧಕ್ಷರ ನಾಮ ಫಲಕವನ್ನು ಮಾನ್ಯ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಶಾಸಕರಾದ #ಕೆಬಿಅಶೋಕ_ನಾಯ್ಕ ರವರು ವಿತರಿಸಿದರು.

ಈ ಸಭೆಯಲ್ಲಿ ಎಸ್.ದತ್ತಾತ್ರಿ ಕೆ.ಎಸ್.ಐ.ಡಿ.ಸಿ ಉಪಾಧ್ಯಕರು, ಮುಖಂಡರು, ಬೂತ್ ಮತ್ತು ಶಕ್ತಿ ಕೇಂದ್ರ ಅಧಕ್ಷರು ಮತ್ತು ಪ್ರಮುಖರುಗಳು, ಹಾಜರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ