ಶಿವಮೊಗ್ಗ ಜನತೆಯೇ ಎಚ್ಚರ
ಇಂದಿನಿಂದ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಇದ್ದು . ಶಿವಮೊಗ್ಗದಲ್ಲಿ ಅನಗತ್ಯವಾಗಿ ಹೊರಗೆ ಬರುವವರ ವಾಹನಗಳನ್ನು ಸೀಜ್ ಮಾಡಲಾಯಿತು. ನಗರದ ಎಲ್ಲ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಅನಗತ್ಯವಾಗಿ ಹೊರಗೆ ಬರುವವರ ವಾಹನಗಳನ್ನು ಜಪ್ತಿ ಮಾಡಲಾಯಿತು. ಜಪ್ತಿ ಮಾಡಿದ ವಾಹನಗಳನ್ನು 14 ದಿನದ ನಂತರವೇ ಸಿಗಲಿದ್ದು ಜೊತೆಗೆ ದಂಡ ಕಟ್ಟಿ ಬಿಡಿಸಿ ಕೊಳ್ಳಬೇಕು. ಅಗತ್ಯ ವಸ್ತುಗಳನ್ನು ತರಲು ನಡೆದುಕೊಂಡೇ ಹೋಗಬೇಕಾಗಿದೆ ರಾಜ್ಯ ಸರ್ಕಾರ ಆದೇಶಿಸಿದೆ.
ಒಟ್ಟಿನಲ್ಲಿ ಈ 14ದಿನ ಅನಗತ್ಯವಾಗಿ ಹೊರಗೆ ಬಂದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ .
ವರದಿ ಪ್ರಜಾಶಕ್ತಿ ಡಾಟ್ ಇನ್
www.prajashakthi.in