ಶಾಂತಿನಗರ ನಾಗರಿಕ ಹಕ್ಕುಗಳ
ವೇದಿಕೆ ,ರಾಗಿಗುಡ್ಡ , ವತಿಯಿಂದ ,
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಾದ ಅತ್ಯಾಚಾರವನ್ನು ಖಂಡಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮೌನ ಪ್ರತಿಭಟನೆಯನ್ನು ಮಾಡಲಾಯಿತು . ಈ ಪ್ರತಿಭಟನೆಗೆ ನಾಗರೀಕ ಹಕ್ಕು ವೇದಿಕೆಯ ಅಧ್ಯಕ್ಷರಾದ ಉಪಾಧ್ಯಕ್ಷರಾದ ರಾಮುರವರು ಪ್ರಧಾನ ಕಾರ್ಯದರ್ಶಿಗಳಾದ ಸೈಮನ್ ರಾಜ್ ನಿರ್ದೇಶಕರುಗಳಾದ ಚಂದ್ರಶೇಖರ್ .ಭಾಗೀರಥಿ. ಅನ್ಸರ್. ಲ್ಯಾನ್ಸಿ. ಅಜರುದ್ದೀನ.ಸುಭಾನ್ ಎಲ್ಲ ಪದಾಧಿಕಾರಿಗಳು ಹಾಗೂಮಂಜುನಾಥ್, ದಾಸ ನಾಗರಿಕರು ಪಾಲ್ಗೊಂಡು ಯಶಸ್ವಿಗೊಳಿಸಿ ಕೊಟ್ಟರು .

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ