ಜನಪದ ಶ್ರೀ ಪ್ರಶಸ್ತಿ ಗೆ ಬಾಜನರಾದ ಶ್ರೀ ಟಾಕಪ್ಪ ನವರಿಗೆ ರಂಗಮಂಚ & ಸ್ನೇಹ ಬಳಗದಿಂದ ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪ ನವರು ಸನ್ಮಾನಿಸಿದರು ಸಂದರ್ಭದಲ್ಲಿ ಈಶ್ವರ ಕುಗ್ವೆ ಮರಸಮಂಜಪ್ಪ ಲಿಂಗಪ್ಪ ನಾಗೇಂದ್ರ ಕುಮಟ ದಿನೇಶ ಡಿ ನಾರಾಯಣಪ್ಪ ರಾಮಪ್ಪ ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153