ಹೊಸನಗರದ BEO ಕಛೇರಿ ಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣ ರವರ ಪ್ರತಿಮೆ ಅನಾವರಣಗೊಳಿಸಿ, ಸೀತಾರಾಮಚಂದ್ರ ಸಭಾ ಭವನದಲ್ಲಿ ಅಯೋಜಿಸಿದ್ದ “ಶಿಕ್ಷಕರ ದಿನಾಚರಣೆ-2021” ಕಾರ್ಯಕ್ರಮ ಉದ್ಘಾಟಿಸಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ, ಮಾತನಾಡಿದರು. ತಹಶೀಲ್ದಾರ್ ರು, EO, BEO, ಪ.ಪಂ ಉಪಾಧ್ಯಕ್ಷರು, NR ದೇವಾನಂದ್ ರವರು, ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153