ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎ ಸ್ಸುಂದರೇಶ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸತತವಾಗಿ 3 ನೇ ವರ್ಷ ಗೌರಿಗಣೇಶಹಬ್ಬದ ಪ್ರಯುಕ್ತವಾಗಿ ಮಹಿಳಾ ಪದಾಧಿಕಾರಿಗಳು ಬಾಗಿನ ಹಂಚುವ ಮೂಲಕ ಸರ್ವ ಧರ್ಮಗಳ ಐಕ್ಯತೆ ಸಾರಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಮೇಗೌಡರು , ಶಿಕಾರಿಪುರದ ನಾಯಕರಾದ ಗೋಣಿ ಮಾಲತೇಶ್ ಅವರು , ಡಾ।।ರಾಜನಂದಿನಿ , ವಿಜಯಲಕ್ಷ್ಮೀಪಾಟೀಲ್ , ಮಹಾನಗರ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ , ರೇಖಾ ರಂಗನಾಥ್ , ಕವಿತಾ , ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಸೌಗಂಧಿಕಾ ,ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಅನ್ನು ,ಸಾಮಾಜಿಕ ಜಾಲತಾಣದ ಜಿಲ್ಲಾ ಅಧ್ಯಕ್ಷರಾದ ಎನ್. ಡಿ. ಪ್ರವೀಣ್ ಕುಮಾರ್ ,ತಿಮ್ಮರಾಜು , ಕುಮಾರ್ ಶಿವಣ್ಣ , ಸುಮಾ ರೇಷ್ಮಾ , ತಬಸ್ಸುಮ್ , ಕೌಸರ್ , ಕವಿತಾ , ನಸೀಮಾ , ಪ್ರೇಮ , ಮೀನಾಕ್ಷಿ , ಸುನೀತಾ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153