ಗೋಪಾಲ ಗೌಡ ಬಡಾವಣೆ ಯುವಕರ ಸಂಘದಿಂದ15ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿಗಣಹೋಮ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಮಧುಸೂದನ್,ಕಾರ್ತಿಕ್,ಯೋಗೇಶ್,ಅರುಣ್,ಯೋಗೇಶ್,ಕೌಶಿಕ್,,ದರ್ಶನ್.ಸಂಕರ್ಷಣ.ಸುಮಂತ್.ಕರೋನ ಮಹಾಮಾರಿ ದೂರವಾಗಲಿ ಎಂದು ಗಣ ಹೋಮ ಕಾರ್ಯಕ್ರಮ ಮಾಡಲಾಯಿತು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153