ಸೇವೆ ಮತ್ತು ಸಮರ್ಪಣಾ ಅಭಿಯಾನ

ದಿನಾಂಕ 27.09.21 ರ ಸೋಮವಾರ
ಸವಿತಾ ಮಂಗಳವಾದ್ಯಗಾರರ ಸಂಘದಿಂದ ದೇಶದ ಹೆಮ್ಮೆಯ ಪ್ರಧಾನಿ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಸವಿತಾ ಮಂಗಳಾ ವಾದಕರಿಂದ ವಿಶೇಷ ರೀತಿಯಲ್ಲಿ ಅಭಿನಂದನಾ ಕಾರ್ಯಕ್ರಮವು ಶಿವಮೊಗ್ಗ ನಗರದ ಕೋಟೆ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ
71 ವಿವಿಧ ಮಂಗಳವಾದಕರಿಂದ ಸಾಮೂಹಿಕ ಮಂಗಳಾ ವಾದನ ಮತ್ತು ಮೆರವಣಿಗೆ ಮೂಲಕ ಅಂಚೆ ಕಛೇರಿ ಹೋಗಿ ಅಭಿನಂದನಾ ಪತ್ರ ಗಳನ್ನು ಅಂಚೆ ಡಬ್ಬಕ್ಕೆ ಹಾಕಿ ಪ್ರಧಾನಿ ಯವರಿಗೆ ಅಭಿನಂದನೆ ಸಲ್ಲಿಸಲಾಯಿತು ನಂತರ ಆಂಜನೇಯ ದೇವಸ್ಥಾನ ದಲ್ಲಿ ಮಂಗಳವಾದ್ಯ ತಬಲಾ ನುಡಿಸುವುದರೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು ಈ ಕಾರ್ಯಕ್ರಮ ವನ್ನು ಕುರಿತು ರಾಜ್ಯ ಪ್ರಕೋಷ್ಟಗಳ ಸಂಯೋಜಕ ರಾದ ಎಂ.ಬಿ.ಭಾನುಪ್ರಕಾಶ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಟಿ.ಡಿ.ಮೇಘರಾಜ್ ಅವರು ಮಾತಾಡಿದರು ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಜಿ.ಬಾಲು, ಸವಿತಾ ಮಂಗಳ ವಾದ್ಯಗಾರರ ಸಂಘದ ಅಧ್ಯಕ್ಷ ರಾದ ರವಿ ವಿಭಾಗ ಪ್ರಭಾರಿಗಳಾದ ಗಿರೀಶ್ ಪಟೇಲ್,ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರಾದ ಎಸ್.ದತ್ತಾತ್ರಿಯವರು,ಮಹಾನಗರ ಪಾಲಿಕೆ ಮಹಾ ಪೌರರಾದ ಸುನೀತಾ ಅಣ್ಣಪ್ಪ, ಉಪ ಮಹಾ ಪೌರರಾದ ಶಂಕರ್ ಗನ್ನಿ, ನಗರ ಬಿಜೆಪಿ ಅಧ್ಯಕ್ಷ ರಾದ ಎನ್.ಕೆ.ಜಗದೀಶ್,ಸೂಡಾ ಅಧ್ಯಕ್ಷ ರಾದ ಎಸ್.ಎಸ್.ಜ್ಯೋತಿಪ್ರಕಾಶ್,ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಗಳಾದ ಶಿವ ರಾಜ್,ಧರ್ಮ ಪ್ರಸಾದ್,ಜಿಲ್ಲಾ ಕಾರ್ಯದರ್ಶಿ ಎನ್.ಡಿ.ಸತೀಶ್,ಮಹಾ ನಗರ ಪಾಲಿಕೆ ಸದಸ್ಯ ರಾದ ಎಸ್.ಎನ್.ಚನ್ನಬಸಪ್ಪ, ಜ್ಞಾನೇಶ್ವರ್,ಪ್ರಭಾಕರ್, ಕಲ್ಪನಾ ರಮೇಶ್,ಸುವರ್ಣ ಶಂಕರ್,ಸುರೇಖಾ ಮುರಳೀಧರ್ ಕಲ್ಪನಾ ರಮೇಶ್,ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ಬಳ್ಳೆಕೇರೆ ಸಂತೋಷ್,ಮೋಹನ್ ರೆಡ್ಡಿ, ಹಾಗೂ ಎಸ್.ರಮೇಶ್ ಹಾಗೂ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ