ಕಾಂಗ್ರೆಸ್ ಕೇರ್ಸ್ ಶಿವಮೊಗ್ಗ ವತಿಯಿಂದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ covid ನಿಯಂತ್ರಣಕ್ಕಾಗಿ ನಗರದ 35ವಾರ್ಡ್ ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಕಾರ್ಯ ನಡೆಯುತ್ತಿದ್ದು, ಈ ದಿನ ಶಾಂತಿನಗರ (ರಾಗಿಗುಡ್ಡ )ವಾರ್ಡ್ನಲ್ಲಿ ಸ್ಯಾನಿಟೇಷನ್ ಕಾರ್ಯವನ್ನು ಮಾಡಲಾಯಿತು .ಈ ಸಂದರ್ಭದಲ್ಲಿ ವಕ್ಫ್ ಮಂಡಳಿ ಮಾಜಿ ಸದಸ್ಯರಾದ ಯುವ ಮುಖಂಡ ರಾದ ಮುಜಿಬುಲ್ಲಾ ,ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಬಿ ರಘು , ಕಾಂಗ್ರೆಸ್ ಮುಖಂಡರುಗಳಾದ ಫೈರೋಜ್, ಸೈಮನ್ ರಾಜ್, ಭಾಗೀರಥಿ ,ರಾಮು, ಅಜರುದ್ದೀನ್, ಇರ್ಫಾನ್’ ಮಾಷಾ ,ಅನ್ಸರ್ ಬಾಯ್, ಸುಭಾನ್ ,ಹಾಗೂ ಇತರರು ಉಪಸ್ಥಿತರಿದ್ದು ಸಹಕರಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ