ಶಿವಮೊಗ್ಗ ನ್ಯೂಸ್…

ಇಂದು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯ ಫುಟ್ಬಾತ್ ಕಾಮಗರಿಗೆ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಗುದ್ದಲಿ ಪೂಜೆ ನೆರವೇರಿಸಿದರು
ಕಾಮಗಾರಿಯು ಆಟೊ ಕಾಂಪ್ಲೆಕ್ಸ್ ವೃತ್ತದಿಂದ ಸಾಯಿಬಾಬಾ ಮಂದಿರದ ವರೆಗೆ 650 ಮೀಟರ್ ರಸ್ತೆಯ ಎರಡೂ ಬದಿಯಲ್ಲಿ ಫುಟ್ ಬಾತ್ ವ್ಯವಸ್ಥೆಯಾಗಲಿದೆ.

ಈ ಸಂದರ್ಭದಲ್ಲಿ ವಿನೋಬ ನಗರದ ಕಾರ್ಪೋರೇಟರ್ ರಾಹುಲ್ ಬಿದಿರೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ದತ್ತಾತ್ರೆಯ ಬಿಜೆಪಿ ಮುಖಂಡರಾದ ಕಾಂತೇಶ್ ವಿನೋಬನಗರ ಬಿಜೆಪಿ ವಾರ್ಡ್ ಅಧ್ಯಕ್ಷರಾದ ಶಿವಮೂರ್ತಿ ವಿನೋಬ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವಿನೋದ್ ರವಿ ಮಂಜುನಾಥ ಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…