ಹೊಸನಗರ ನ್ಯೂಸ್…

8/11/21 ಸೋಮವಾರ ಹೊಸನಗರದಲ್ಲಿ ಕಾಳಿಂಗಸರ್ಪ ಕಾಣಿಸಿಕೊಂಡಿದು, ವಲಯ ಅರಣ್ಯ ಅಧಿಕಾರಿ ಆದರ್ಶ ಎಂಪಿ ಹಾಗೂ ಅರಣ್ಯ ಸಿಬ್ಬಂದಿಗಳಾದ ಯುವರಾಜ್ ಮತ್ತು ಸುರೇಶ್ ಇವರು ಶಿವಮೊಗ್ಗದ ಊರಗ ತಜ್ಞರಾದ ಸ್ನೇಕ್ ರಂಜನ್, ಗೆ ಕರೆ ಮಾಡಿರುತ್ತರೆ.

ನಂತರ ಸ್ನೇಕ್ ವಿಕ್ಕಿ ಮತ್ತು ಸ್ನೇಕ್ ಬಾಬಾ ನಂತರ ಜೊತೆಯಲ್ಲಿ. ಸ್ಥಳಕ್ಕೆ ಆಗಮಿಸಿದ ಇವರು ಸುಮಾರು 11.5 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ನಂತರ ಅರಣ್ಯಾಧಿಕಾರಿ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…