ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಇಂದು ತಮ್ಮ ಗೃಹ ಕಛೇರಿಯಲ್ಲಿ ಕೋನಗವಳ್ಳಿಯ ಕೃಷ್ಣ ನಾಯ್ಕ ರವರ ಮಗ ಪ್ರಜ್ವಲ್ ರವರು ಅನಾರೋಗ್ಯ ಸಮಸ್ಯೆಗೆ ಒಳ ಪಟ್ಟಿದ್ದು. ಇವರ ಹೆಚ್ಚಿನ ಚಿಕ್ಸಿತ್ಸೆಗಾಗಿ ಶಾಸಕರು ವೈಯಕ್ತಿಕವಾಗಿ 20000 ರೂ.ಗಳ ಸಹಾಯ ಹಸ್ತ ಚಾಚಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…