ಶಿವಮೊಗ್ಗ ನಗರದ ಮದಾರಿ ಪಾಳ್ಯದ ಅಬ್ದುಲ್ ಕಲೀಲ್ ಮನೆಯ ಅಡುಗೆ ಕೋಣೆಯೊಳಗೆ ನಾಗರಹಾವು ಕಾಣಿಸಿಕೊಂಡಿತ್ತು.

ಅದನ್ನು ನೋಡಿ ಮನೆಯವರು ಮತ್ತು ಸ್ಥಳೀಯರು ಸ್ನೇಕ್ ವಿಕ್ಕಿ ಅವರಿಗೆ ಕರೆ ಮಾಡಿದರು ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ವಿಕ್ಕಿ ರವರು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು ನಂತರ ಹಾವನ್ನು ಕಾಡಿಗೆ ಬಿಟ್ಟರು.

ವರದಿ ಮಾಲತೇಶ ಶಿವಮೊಗ್ಗ…