ಶಿವಮೊಗ್ಗ ನಗರದ ಸುಳೆಬೈಲು ನಲ್ಲಿ ಅಡುಗೆ ಮನೆಯೊಳಗೆ ನಾಗರಹಾವು ಕಾಣಿಸಿಕೊಂಡಿದ್ದು, ಮನೆಯವರು ತಕ್ಷಣ ಸ್ನೇಕ್ ವಿಕಿ ರವರಿಗೆ ಕರೆಯನ್ನು ಮಾಡಿದರು.

ಸ್ವಲ್ಪ ಹೊತ್ತಿನಲ್ಲಿ ಸ್ನೇಕ್ ವಿಕ್ಕಿ ಅವರು ಮನೆಗೆ ಬಂದು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಅ ಹಾವನ್ನು ಕಾಡಿಗೆ ಬಿಡಲಾಯಿತು. ಹಾವುಗಳನ್ನು ಸಂರಕ್ಷಿಸಲು ಸಂಪರ್ಕಿಸಿ:9916286349

ವರದಿ ಮಂಜುನಾಥ್ ಶೆಟ್ಟಿ…