ಕಲ್ಲಡ್ಕ ನ್ಯೂಸ್…

ದ. ಕ ಮಂಗಳೂರಿನ RSS ನ ಸಂಸ್ಥೆಯ ಹಿರಿಯ ನೇತಾರರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ರವರ ಸ್ಥಾಪಿತ ಶ್ರೀರಾಮ ವಿದ್ಯಾಕೇಂದ್ರ ದಲ್ಲಿ ರಾಜ್ಯ ಮೋದಿ ಬ್ರಿಗೇಡ್ ತಂಡ ಸಭೆ ನಡೆಸಿ ನಂತರ ಸೌಜನ್ಯ ಯುತ ಭೇಟಿ ನೀಡಿದರು.

ಮೋದಿ ಬ್ರಿಗೇಡ್ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಗಣೇಶ್ ಪ್ರಸಾದ್ ರಾಜ್ಯ ಪ್ರಧಾನ ಕಾರ್ಯದರ್ಶಿ ನೀತಾ ಪ್ರಭು ರಾಜ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಹೆಗ್ಗಡೆ ಹಾಗೂ ರಾಜ್ಯ ಮುಖಂಡರಾದ ಬಿ.ಎ.ಸುರೇಶ್ ಶೆಟ್ಟಿ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…