Day: December 14, 2023

ಅಹಿಂದ ಜಿಲ್ಲಾಧ್ಯಕ್ಷರಾಗಿ ಸಿ.ಎಸ್.ಚಂದ್ರ ಭೂಪಾಲ್…

ಕೆ.ಪಿ.ಸಿ.ಸಿ. ರಾಜ್ಯ ಸಂಯೋಜಕರು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ. ಪ್ರಧಾನ ಕಾರ್ಯ ದರ್ಶಿ ಮತ್ತು ಆಡಳಿತ ಉಸ್ತುವಾರಿ ಗಳಾದಶ್ರೀ ಸಿ.ಎಸ್. ಚಂದ್ರಭೂಪಾಲ ಇವರನ್ನುಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯಶಿವಮೊಗ್ಗ ಜಿಲ್ಲೆಯ ಜಿಲ್ಲಾ ಅಧ್ಯಕ್ಷರನ್ನಾಗಿಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯರಾಜ್ಯಾಧ್ಯಕ್ಷರಾದ ಶ್ರೀ ಪ್ರಭುಲಿಂಗದೊಡ್ಡಿನಿರವರು ನೇಮಕ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿರುವ…

ಭಾಷಾ ಶುದ್ಧತೆ ಸಾಹಿತ್ಯ ಸಕ್ತಿ ಯುವಜನರಲ್ಲಿ ಬೆಳೆಯಲಿ-G.S. ನಾರಾಯಣ ರಾವ್…

ಎಸ್ ಆರ್ ಎನ್ ಎಂ ಕಾಲೇಜ್ ನಲ್ಲಿ ಅಷ್ಟಾವಧಾನ ಒಂದು ಬೌದ್ಧಿಕವಾದ ಕಲೆ. ಇದು ಅತ್ಯಂತ ತಾಳ್ಮೆ ಅಧ್ಯಯನ ಶ್ರದ್ಧೆಗಳನ್ನು ಅಪೇಕ್ಷಿಸುತ್ತದೆ. ಯುವಜನರು ಇಂಥ ಕಲೆಗಳಿಂದ ಆಕರ್ಷಿತರಾಗಬೇಕು. ಭಾಷಾಶುದ್ಧತೆ, ಸಾಹಿತ್ಯಾಸಕ್ತಿ ಯುವಜನರಲ್ಲಿ ಬೆಳೆಯಲಿ ಎಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿ…

ನಗರದಲ್ಲಿ ವಿವಿದೆಡೆ ವಾಹನ ನಿಲುಗಡೆ ನಿಷೇಧ ಹಾಗೂ ವಾಹನ ನಿಲುಗಡೆ ಆದೇಶ…

ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಕರ್ನಾಟಕ ಸಂಘ ಸಿಗ್ನಲ್‍ನಿಂದ ಉಷಾ ನರ್ಸಿಂಗ್ ಹೋಂವರೆಗೆ ಸುಗಮ ಸಂಚಾರ ದೃಷ್ಠಿಯಿಂದ ದ್ವಿಚಕ್ರ ಮತ್ತು ಕಾರ್‍ಗಳ ಪಾರ್ಕಿಂಗ್‍ಗೆ ಕೆಳಕಂಡಂತೆ ಕ್ರಮ ಕೈಗೊಂಡು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಅಧಿಸೂಚನೆ…