Day: March 18, 2024

ಮಂಡಗದ್ದೆ ಕ್ಲಸ್ಟರ್ ಕೇಂದ್ರದಲ್ಲಿ ಶಿಕ್ಷಕರಿಗೆ ಹೃದಯಸ್ಪರ್ಶಿ ಸೇವಾ ಅಭಿನಂದನೆ ಕಾರ್ಯಕ್ರಮ…

ಮಂಡಗದ್ದೆ ಕ್ಲಸ್ಟರ್ ಕೇಂದ್ರದಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಹೃದಯಸ್ಪರ್ಶಿ ಸೇವಾಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ದ ಉದ್ಘಾಟನೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ.ಗಣೇಶ್ ವೈ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಂತಿನಾಗೇಶ್ ರವರು ನೆರವೇರಿಸಿದರು.ಸರ್ವರನ್ನು ಮಲ್ಲೇಶ್ ರವರು ಸ್ವಾಗತಿಸಿದರು.ಆರತಿ ಶಿಕ್ಷಕಿಯವರು ನಿರೂಪಿಸಿದರು.ಶಿಕ್ಷಕರ ಸಂಘದ ನಿರ್ದೇಶಕರುಗಳಾದ…

ದೇಶದಲ್ಲಿ ಈ ಬಾರಿ 400+ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ-ಪ್ರಧಾನಿ ನರೇಂದ್ರ ಮೋದಿ…

ದೇಶದಲ್ಲಿ 400+ ಅಭ್ಯರ್ಥಿಗಳನ್ನು ಗೆಲ್ಲಿಸಿ-ಪ್ರಧಾನಿ ನರೇಂದ್ರ ಮೋದಿ… ಕನ್ನಡದಲ್ಲಿ ಭಾಷಣ ಶುರು ಮಾಡಿದ ಜೊತೆಗೆ ಸಿಗಂದೂರು ಚೌಡೇಶ್ವರಿ ನಮಸ್ಕರಿಸುತ್ತಾ ದೇಶದಲ್ಲಿ ಈ ಬಾರಿ 400+ ಭಾರತೀಯ ಜನತಾ ಪಕ್ಷದ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು…