ಬೆಂಗಳೂರು ವಿಶ್ವವಿದ್ಯಾಲಯದ ನಾಮನಿರ್ದೇಶಿತ ಸದಸ್ಯರು ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ(ಬಿಜೆಪಿ) SC/ST ಮೋರ್ಚದ ಉಪಾಧ್ಯಕ್ಷರಾದ ಎಂ.ಚೆನ್ನಕೇಶವರವರ ಹುಟ್ಟು ಹಬ್ಬವನ್ನು ವಾರ್ಡ್ 36 ರ ಮತ್ತೀಕೆರೆಯ ಶ್ರೀ ಕುಂಟೆ ಮುನೇಶ್ವರ ದೇವಾಲಯದ ಆವರಣದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀ ಮುನಿಸ್ವಾಮಿಗೌಡರವರ ನೇತೃತ್ವದಲ್ಲಿ ಆಚರಣೆ ಮಾಡಲಾಯಿತು,ಈ ಸಂದರ್ಭದಲ್ಲಿ ಲೀಡರ್ಸ್ ವಾಯ್ಸ್ ಪತ್ರಿಕೆ ಸಂಪಾದಕರಾದ ಜೆ.ಕೆ.ಮಹೇಶ್,ಸಮಾಜಸೇವಕರಾದ ಎಸ್.ಜಿ.ದತ್ತಾ ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

ಜೆ.ಕೆ.ಮಹೇಶ್ ಬೆಂಗಳೂರು