ಇಂದು ಸಿ ಬಿ ಆರ್ ಕಾನೂನು ಮಹಾವಿದ್ಯಾಲಯದಲ್ಲಿ 73 ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣವನ್ನು ಪ್ರಾಂಶುಪಾಲರಾದ ಜಗದೀಶ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿ ವಕೀಲರ ವೇದಿಕೆ ಅಧ್ಯಕ್ಷರಾದ ರಾಕೇಶ್, ಕಾರ್ಯದರ್ಶಿಗಳಾದ ನಿಖಿಲ್ ಕೆಂಪೇಗೌಡ,ಉಪಾಧ್ಯಕ್ಷರಾದ ಅಶ್ವಿನಿ ಮತ್ತಿತರ ವಿದ್ಯಾರ್ಥಿಗಳಿದ್ದರು.

ವರದಿ ಮಂಜುನಾಥ್ ಶೆಟ್ಟಿ…