ಶಿವಮೊಗ್ಗ: ಗಮಕ ಗಂಧರ್ವ ಹೊಸಳ್ಳಿ ಹೆಚ್.ಆರ್. ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಹೊಸಳ್ಳಿಯ ನಿವಾಸದಲ್ಲಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮತ್ತೂರಿನ ರಾಜೀವ್ ಗುರುಗಳು, ಹೊಸಳ್ಳಿ ವೆಂಕಟರಾಮ್, ಕೇಶವಮೂರ್ತಿ, ಕಲಗೋಡು ರತ್ನಾಕರ್, ಯು. ಶಿವಾನಂದ್, ಪ್ರಸನ್ನ ಕುಮಾರ್, ದೀಪಕ್ ಸಿಂಗ್, ರಘು ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…