ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ರವರ ನೇತೃತ್ವದಲ್ಲಿ 12 ನೇ ದಿನವಾದ ಇಂದು ನಿರಾಶ್ರಿತರಿಗೆ ಆಹಾರ ಹಂಚಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಸಾಮಾಜಿಕ ಜಾಲತಾಣದ ಕಾರ್ಯದರ್ಶಿಗಳಾದ ಸೌಗಂಧಿಕಾ ರಘುನಾಥ್ ಮಾತನಾಡಿ ಕಾಂಗ್ರೆಸ್ ನಿಂದ ಸ್ಥಾಪಿಸಲಾಗಿರುವ ಕಾಲ್ ಸೆಂಟರ್ ಬಗ್ಗೆ ಮಾತನಾಡಿದರು. ಈ ಕಾಲ್ ಸೆಂಟರ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು ಅವಶ್ಯಕತೆ ಇರುವವರು ಇದರ ಸದುಪಯೋಗಪಡಿಸಿಕೊಳ್ಳಲು ವಿನಂತಿಸಿಕೊಂಡರು
ಕರೋನ ಸಹಾಯವಾಣಿ ನಂಬರ್ : 7760604071

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ