ಶಿವಮೊಗ್ಗದ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಂದು ಮಲ್ಲಿಗೇನಹಳ್ಳಿಯ ರಾಮನಕಟ್ಟೆ ಕೆರೆಯನ್ನು ದತ್ತು ಪಡೆದು ಮಾದರಿ ಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು . ಸಚಿವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಈ ಸರಳ ಕಾರ್ಯಕ್ರಮವು ಸಿರಿಗೆರೆ ಶ್ರೀಗಳು ಕನಕಗುರು ಪೀಠದ ಶ್ರೀಗಳು ಹಾಗೂ ಮಾದಾರ ಚನ್ನಯ್ಯ ಶ್ರೀಗಳ ಸಮ್ಮುಖದಲ್ಲಿ ನೆರವೇರಿತ್ತು ಈ ಸಂದರ್ಭದಲ್ಲಿ ಆಯನೂರು ಮಂಜುನಾಥ್ ರುದ್ರೇಗೌಡ್ರು ಮೇಯರ್ ಸುನೀತಾ ಅಣ್ಣಪ್ಪ ಬಿಜೆಪಿಯುವ ನಾಯಕ ಕಾಂತೇಶ್ ಉಪಸ್ಥಿತರಿದ್ದರು.


ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153