ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಎಚ್ ಸಿ ಯೋಗೇಶ್ ಅವರ ನೇತೃತ್ವದಲ್ಲಿ ಪೆಟ್ರೋಲ್ ದರ 100 ರೂಪಾಯಿ ಏರಿಕೆಯಾಗಿರುವುದು ಖಂಡಿಸಿ- ಇಂದು ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ನ ಬಳಿ ಇರುವ ಪೆಟ್ರೋಲ್ ಬಂಕ್ ಮುಂಭಾಗ ಅಚ್ಛೇ ದಿನ್ ಆಯೇಗಾ ಶತಕ ಬಾರಿಸಿದ ನರೇಂದ್ರ ಮೋದಿ ನಾಟೌಟ್ ಆಗದ ನರೇಂದ್ರ ಮೋದಿ ಎಂದು ಕೇಂದ್ರ ಸರಕಾರವನ್ನು ಅಣಕಿಸುವ ಘೋಷಣೆಗಳನ್ನು ಕೂಗಿ ಎತ್ತಿನಗಾಡಿ ಚಳುವಳಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾದ ಅಕ್ಬರ್ , ಎಚ್ ಎಂ ಮಹದೇವ್ , ವಿಜಯಲಕ್ಷ್ಮಿ , ಅನ್ವರ್ ( ಅನ್ನು ) ಶರತ್ (ಚಿಂಟು) ರಘು , ಅಕ್ಬರ್ , ಶಾದಾಬ್, ಪುಟ್ಟಮ್ಮ ,ಪ್ರತಿಭಾ, ವಿಜಯಣ್ಣ , ವಸಂತ ,ಇರ್ಫಾನ್ , ಪುಷ್ಪಾ , ಮಾಷಾ , ಇರ್ಷಾದ್ , ಬಾಬಣ್ಣ , ಹಾಗೂ ಇತರೆ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153