ಅಂಬೇಡ್ಕರ್ ಭವನ ಶಿವಮೊಗ್ಗ ಬೀದಿ ಬದಿ ವ್ಯಾಪಾರಿಗಳಿಗೆ 6ನೇ ದಿನಕ್ಕೆ ಕಾಲಿಟ್ಟ ಉಚಿತ ಲಸಿಕೆ ಹಾಕುವ ಕಾರ್ಯ ಇಂದು 18 ವರ್ಷ ಮೇಲ್ಪಟ್ಟ ವರಿಗೆ 109 ಹಾಗೂ 45 ವರ್ಷ ಮೇಲ್ಪಟ್ಟ ವರಿಗೆ 34 ಒಟ್ಟು 143 ಜನರಿಗೆ ಕೊವೀಡ್ ಶಿಲ್ಡ್ ಲಸಿಕೆ ನೀಡಿದರು.

ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ, ಟಿವಿಸಿ ಸದಸ್ಯರಾದ ನಾರಾಯಣ MS, ವಿನಾಯಕ, ಶೇಷಯ್ಯ, ಪಾಲಿಕೆಯ ಸದಸ್ಯರಾದ ರೇಖಾ ರಂಗನಾಥ್, CAOರಾದ ಅನುಪಮಾ, COಗಳಾದ ರತ್ನಾಕರ್, ಲೋಕೇಶಪ್ಪ, ಗೀತಾ, ರೇಣುಕಾ, ಆರೋಗ್ಯ ಇಲಾಖೆಯ ಡಾ.ಉಮಾ HM. CHOರಾದ ಯಶ್ವಂತ್ ಹೆಲ್ತ್ ಆಫೀಸರ್ MB. ಅಮಿತ್, ವರ್ಷಾ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾಶಿ, ಪಾಲಿಕೆ ಸಿಬ್ಬಂದಿಗಳಾದ ಆರಿಫ್, ಪ್ರದೀಪ್, ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153