ಶಿವಮೊಗ್ಗ ನಗರದ ಭಾರತಿ ಕಾಲೋನಿ ಕಾಮತ್ ಪೆಟ್ರೋಲ್ ಬಂಕ್ ಭೀಕರ ಕೊಲೆಯಾಗಿದೆ.

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ ವ್ಯಕ್ತಿ ಹಳೆಯ ವೈಷಮ್ಯಕ್ಕೆ ಕೊಲೆಯಾಗಿದೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ಬರಬೇಕಾಗಿದೆ.

ವರದಿ ಮಂಜುನಾಥ್ ಶೆಟ್ಟಿ…