ಶಿವಮೊಗ್ಗ ಜಿಲ್ಲಾ ಜಯಕರ್ನಾಟಕ ದ ಗೌರವ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಇವರು ಮಾತನಾಡಿ ಶಿವಮೊಗ್ಗದ ಜಿಲ್ಲಾಡಳಿತದ ಗೊಂದಲಮಯ ಹೇಳಿಕೆಗಳಿಂದ ಜನ ಭಯಭೀತರಾಗಿ ಅಗತ್ಯ ವಸ್ತುಗಳ ಕೊರತೆ ಉಂಟಾಗಬಹುದೆಂದು ಗುಂಪುಗೂಡುವ ಪರಿಸ್ಥಿತಿ ಉಂಟಾಗಿದೆ . ಆದ್ದರಿಂದ ಜಿಲ್ಲಾಡಳಿತ ಜನರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು
ವೀಡಿಯೋ ನೋಡಿ
ವರದಿ: ಮಂಜುನಾಥ್ ಶೆಟ್ಟಿ ಶಿವಮೊಗ್ಗ