ಬಂಡಾಯ ಕವಿ ಸಿದ್ದಲಿಂಗಯ್ಯ ಅವರು ಜನಪ್ರಿಯ ನಾಟಕಕಾರರೂ ಹೌದು. ಮಾಗಡಿಯ ಅರವತ್ತೇಳು ವರ್ಷ ವಯಸ್ಸಿನ ಸಿದ್ದಲಿಂಗಯ್ಯ ಅವರು ಶ್ವಾಸಕೋಶದ ಸಂಬಂಧಿ ಸಿದ ತೊಂದರೆಯಿಂದ ಮರಣ ಹೊಂದಿ ರುವುದು ವಿಷಾದದ ಸಂಗತಿ. ದಲಿತರ ಹೋರಾಟದ ಬಗ್ಗೆ ಅವರ ಕೃತಿಗಳು ಶ್ಲಾಘನೀಯ. ಇಂಥ ಕವಿಯ ಸಾವು ಕನ್ನಡಕ್ಕೆ ತುಂಬಲಾರದ ನಷ್ಟ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ ಅವರು ಸಂತಾಪ ವ್ಯಕ್ತಪಡಿಸಿದರು.


ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153