ಈಗಾಗಲೇ ಆತ್ಮ ನಿರ್ಭರ್ ಯೋಜನೆಯಡಿ ನೋಂದಾಯಿತರಾದ 2ಪಾಯಿಂಟ್ 2ಲಕ್ಷ ಬೀದಿ ಬದಿ ವ್ಯಾಪಾರಸ್ಥರಿಗೆ ಮಾತ್ರ ಸಹಾಯ ಧನ ಘೋಷಿಸಿತ್ತು ಇದಲ್ಲದೆ ನೋಂದಣಿ ಆಗದೇ ಇರುವವರು ಇದ್ದಾರೆ ಇವರು ಫಲಾನುಭವಿಗಳಾಗಲು ತೊಂದರೆ ಇದೆ . ಹಾಗಾಗಿ ಈ ಕೊಡದೆ ಸಮಸ್ತ ಬೀದಿಬದಿ ವ್ಯಾಪಾರಿಗಳಿಗೆ ಅಂದರೆ ಒಟ್ಟು 5ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದು ಎಲ್ಲರೂ ಕೂಡ ಈ ಸಹಾಯಧನ ಪಡುವಂತೆ ಮಾಡಬೇಕು ಎಂದು ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರ ಗಾಮನಗಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಇರ್ಫಾನ್ ಪಾಷಾ, ಶೇಷಯ್ಯ, ನಾರಾಯಣ, ವಿನಾಯಕ, ಗೋಪಾಲ್, ಬಿ ಕೇಶವಮೂರ್ತಿ, ನಾಗೇಶ್ ಗೌಡ, ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ