ಶಿವಮೊಗ್ಗ ಜಿಲ್ಲಾ ಕುಂಚ ಕಲಾ ಸಂಘದಿಂದ ಗೋಪಿ ಸರ್ಕಲ್ ನಲ್ಲಿ ಚಿತ್ರ ಬಿಡಿಸಿ ಕೋರೋನ ವಾರಿಯರ್ಸ್ ಗಳಾದ ಪೊಲೀಸ್ ಇಲಾಖೆ ಆಶಾ ಕಾರ್ಯಕರ್ತೆಯರು ಪೌರಕಾರ್ಮಿಕರಿಗೆ ಅಭಿನಂದನೆಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಾಂಡುರಂಗ , ಆಂಟೋನಿ ನಾಗಭೂಷಣ್ ದಿನೇಶ್ ಸಿಂಗ್ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153