ಶಿವಮೊಗ್ಗ: ಮಹಾನಗರ ಪಾಲಿಕೆ ಆವರಣದಲ್ಲಿರುವ ಆದಿ ಶಕ್ತ್ಯಾತ್ಮಕ ಶ್ರೀ ಗಾಳಿ ಚೌಡೇಶ್ವರಿ ದೇವಸ್ಥಾನದ 10 ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವೇ.ಬ್ರ. ಶ್ರೀಧರ ಐತಾಳ್ ಮಂಡಗದ್ದೆ ವೃಂದದವರಿಂದ ಚಂಡಿಕಾಯಾಗ, ಕಲಾ ಹೋಮ ಮತ್ತು ದೀಪ ನಮಸ್ಕಾರ ಹಾಗೂ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಪೌರ ನೌಕರರ ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಗೋವಿಂದ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…