ಮೊದಲನೆಯದಾಗಿ ಸಂಘದ ಎಲ್ಲ ಸದಸ್ಯರು ಗಳಿಗೆ ನಾರಾಯಣ ಹೃದಯಾಲಯದಲ್ಲಿ ಲಸಿಕೆ ಸೇವಾ ಶುಲ್ಕ ವಿಲ್ಲದೆ ಲಸಿಕೆ ನೀಡಲು ತೀರ್ಮಾನಿಸಿದೆ. ಈ ಸೇವಾ ಶುಲ್ಕವನ್ನು ಸರಕಾರವೇ ಭರಿಸಲಿದೆ.

ಲಾಕ್ ಡೌನ್ ಕಾರಣದಿಂದ ಸದಸ್ಯರು ಸಾಲ ಮರುಪಾವತಿಗೆ ಕಷ್ಟವಾಗುತ್ತಿರುವುದರಿಂದ ಎಲ್ಲ ಸದಸ್ಯರು ಪಡೆದಿರುವ ಸಾಲಗಳ ಮೇಲಿನ ಸುಸ್ತಿ ಬಡ್ಡಿಯನ್ನು ದಿನಾಂಕ : 1/4/2021 ರಿಂದ ಸುಸ್ತಿಯಾದ ಸಾಲಗಳ ಬಗ್ಗೆ ಮಾತ್ರ ಅನ್ವಯಿಸುವಂತೆ ಹಾಗೂ 31/12/2021 ರ ಅಂತ್ಯದವರೆಗೆ ಸುಸ್ತಿ ಬಡ್ಡಿಯನ್ನು ವಿಧಿಸದಿರಲು ಆಡಳಿತ ಮಂಡಳಿ ತೀರ್ಮಾನಿಸುತ್ತದೆ .

ನಮ್ಮ ಸಂಘದ ಎಲ್ಲಾ ಸದಸ್ಯರಿಗೆ ನಮ್ಮ ಸಂಘದೊಡನೆ ಒಡಂಬಡಿಕೆ ಮಾಡಿಕೊಂಡಿರುವ ನಾರಾಯಣ ಹೃದಯಾಲಯ ದಲ್ಲಿ ಲಸಿಕೆ ಪಡೆಯುವ ಸೇವಾಶುಲ್ಕವನ್ನು ಸಂಘದಿಂದಲೇ ಭರಿಸಲು ಆಡಳಿತ ಮಂಡಳಿ ತೀರ್ಮಾನಿಸುತ್ತದೆ

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153