ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರವರು ಹುಂಚ ಮಠದ ಸಹಕಾರದೊಂದಿಗೆ ತೆರೆದಿರುವ ಕರೋನ ಕೇರ್ ಸೆಂಟರ್ ಗೆ ಇಂದು ಭೇಟಿ ನೀಡಿದರು. ಶಾಸಕರು ಕರೋನ ಕೇರ್ ಸೆಂಟರ್ ನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ