ಲಾಕ್ಡೌನ್ 50 ನೇ ದಿನವಾದ ಇಂದೂ ಸಹ ಶಿವಮೊಗ್ಗಜಿಲ್ಲಾಎನ್.ಎಸ್.ಯು.ಐವತಿಯಿಂದ ಮೆಗ್ಗಾನ್ ಆಸ್ಪತ್ರೆ, ಬಿ ಹೆಚ್ ರಸ್ತೆ, ಕರ್ನಾಟಕ ಸಂಘ, ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ* ಹತ್ತಿರ ನಿರಾಶ್ರಿತರಿಗೆ ಊಟ ಹಣ್ಣು ಹಾಗೂ ನೀರನ್ನು ವಿತರಿಸಲಾಯಿತು ಈ ಸಂದರ್ಭ ದಲ್ಲಿ ವಿಧಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನಕುಮಾರ್ ,ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ ,ಮಾಜಿ ಸೂಡಾ ಅಧ್ಯಕ್ಷರಾದ ಎನ್.ರಮೇಶ್ . * *ಅಲ್ಪಸಂಖ್ಯಾತ ಕಾಂಗ್ರೆಸ್ ನ ನಗರ ಅಧ್ಯಕ್ಷರಾದ ಮೊಹಮ್ಮದ್ ನಿಯಾಲ್
ಯುವ ಕಾಂಗ್ರೆಸ್ ಮುಖಂಡ *ಮಧುಸೂಧನ್ ಸಿ.ಜಿ, ರಾಜ್ಯ ಕಾರ್ಯದರ್ಶಿ *ಚೇತನ್ ಕೆ ನಾರ್ತ್ ಬ್ಲಾಕ್ ಯುವ ಕಾಂಗ್ರೆಸ್ ಗಿರೀಶ್ ರೈ , ವಿನಯ್ *ಎನ್.ಎಸ್. ಯು.ಐಶಿವಮೊಗ್ಗ ಜಿಲ್ಲಾ ಅಧ್ಯಕ್ಷ* ಹೆಚ್ ಎಸ್ ಬಾಲಾಜಿ, ನಗರ ಅಧ್ಯಕ್ಷ *ವಿಜಯ್, ರವಿ ಆಕಾಶ *ಅಬ್ದುಲ್ಲಾ ಚಂದೊಜೀ ಮಂಜು ಗೌತಮ್ , ಹಾಗು ಪ್ರಮುಖರು ಉಪಸ್ಥಿತರಿದ್ದರು.