ಗೋಪಾಳದಲ್ಲಿ ಡಾ. ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅರುಂಧತಿ ತೆಲುಗು ಸಮಾಜ ಅಧ್ಯಕ್ಷ ವಿ. ಶ್ರೀಧರ್ ಜಕ್ಕಿ ಪೆಂಚಲಯ್ಯ , ವಿ. ಪೆಂಚಲಯ್ಯ , ಖಜಾಂಚಿ ಎಸ್. ಜಿ. ಮಂಜಣ್ಣ , ಅಯ್ಯಪ್ಪ , ನಾಗಯ್ಯ , ಬಿಜೆಪಿ ಮುಖಂಡರಾದ ಶಂಕರ್ ನಾಯ್ಕ್ , ಎಚ್. ಎನ್. ಮಂಜುನಾಥ್ , ನಾಗರಾಜ್ ಲಿಡ್ಕರ್ ಸಂಸ್ಥೆಯ ಸ್ಥಾಪಕ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…