ತಾಲ್ಲೂಕು ಕಚೇರಿಯ ಆವರಣದಲ್ಲಿ ಕೇಂದ್ರ ಸರ್ಕಾರದ ತೈಲ ಬೆಲೆ , ವಿದ್ಯುತ್ , ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಸಾರ್ವಜನಿಕರ ಪರವಾಗಿ ಧರಣಿ ನಡೆಸಿದರು . ಮಾನ್ಯ ಘನತೆವೆತ್ತ ರಾಜ್ಯಪಾಲರುಗಳು‎ ಈ ಸಾರ್ವಜನಿಕರ ಹಿತಾಸಕ್ತಿಯ ಧರಣಿಯನ್ನು ಪರಿಗಣಿಸಿ ತಕ್ಷಣವೇ ಈ ಬೆಲೆ ಏರಿಕೆಯನ್ನು ನಿಯಂತ್ರಿಸಿ ಸಾರ್ವಜನಿಕರನ್ನು ಈ ಸಂಕಷ್ಟ ಕೂಪದಿಂದ ಕಾಪಾಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು .
ಈ ಸಂದರ್ಭದಲ್ಲಿ ಬಸೂರು ಚಂದ್ರೇಗೌಡ , ಎಪಿಎಂಸಿ ಸದಸ್ಯ ಅಜ್ಜಪ್ಪ , ನಿವೃತ್ತ ಸೈನಿಕ ದಾನಪ್ಪ ನಾಯ್ಕ, ವಕೀಲರು ಬಸವನಗೌಡ ಮಹಾಂತೇಶ್ ಹುಚ್ಚಪ್ಪ ಉಪಸ್ಥಿತರಿದ್ದರು .

ವರದಿ ರಾಘವೇಂದ್ರ ಬಾಪಟ್ ಸೊರಬ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153