ಸೊರಬ ವಿಧಾನಸಭಾಕ್ಷೇತ್ರದ ಜನಪ್ರೀಯ ಶಾಸಕರು ಮಾಜಿ ಸಚಿವರುಗಳಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ನವರು ಆನವಟ್ಟಿ ಮಹಾಶಕ್ತಿಕೆಂದ್ರದ ವಾೖಪ್ತಿಯಲ್ಲಿ ಕೋವಿಡ್ 19 ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳಿಗೆ ದಿನಸಿಕಿಟ್ ಗಳನ್ನು ವಿತರಿಸಿದರು.ದಿನಸಿಕಿಟ್ ಗಳನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋಚಾ೯ ಪ್ರಧಾನಕಾಯ೯ದಶಿ೯ಗಳಾದ ಶಬ್ಬೀರ್ ಆಹ್ಮದ್ ಕಿಲ್ಲೇದಾರ್ ಹಾಗೂ ಬಿಜೆಪಿ ಮುಖಂಡರುಗಳಾದ ಶಿವನಗೌಡ ದ್ವಾರಹಳ್ಳಿ.ಚನ್ನಬಸಪ್ಪ ಕೋಟಿಪುರ.ದೇವರಾಜ್.ಮಂಜಪ್ಪ.ಮನೋಹರ್.ದೇವರಾಜ್ ಇವರುಗಳ ಉಪಸ್ಥಿತಿಯಲ್ಲಿ ವಿತರಿಸಿದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153