ಶಿವಮೊಗ್ಗ ತಾಲೂಕು ಮೇಲಿನ ಹನಸವಾಡಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಗುದ್ದಲಿ ಪೂಜೆಯನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ್ ನಾಯಕ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮೇಲಿನ ಹನಸವಾಡಿ ವಿ.ಎಸ್.ಎಸ್ ಎನ್.ಅಧ್ಯಕ್ಷರಾದ ಹೆಚ್.ಬಿ.ನಂದೀಶ್ ಹಾಗೂ ಮ್ಯಾಮ್ಕೋಸ್ ನಿರ್ದೇಶಕರಾದ ಜಿ.ಈ.ವಿರುಪಾಕ್ಷಪ್ಪ, ಸಂಘದ ನಿರ್ದೇಶಕರುಗಳು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ ರವರು, ಉಪಾಧ್ಯಕ್ಷೆ ಸುಧಾರವರು, ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎಂ.ರಮೇಶ್, ಬಿಜೆಪಿ ಪಕ್ಷದ ಮುಖಂಡರಾದ ಷಣ್ಮುಖಪ್ಪ, ಹೆಚ್.ವಿ.ಅರುಣ್, ಪಿ.ವಿ.ವೀರಪ್ಪ, ವೇದಮೂರ್ತಿ
ಹಾಗೂ ಮೇಲಿನ ಹನಸವಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…