ಶಿವಮೊಗ್ಗದ ಎನ್. ಟಿ ರಸ್ತೆಯಲ್ಲಿರುವ ಎಚ್ ಪಾರ್ವತಮ್ಮ ಮಂಜುನಾಥ ನಿಲಯದಲ್ಲಿ
ಶ್ರೀ ಜಗದ್ಗುರು ಘಂಟಾಕರ್ಣ ಭವನವನ್ನು ಶ್ರೀ ಶ್ರೀ ಶ್ರೀ ಜಗದ್ಗುರು ಭೀಮಶಂಕರ್ ಲಿಂಗ ಸ್ವಾಮಿಗಳು ಉದ್ಘಾಟಿಸಿದರು.ಕಾರ್ಯಕ್ರಮಕ್ಕೆ ಶ್ರೀ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಕೇದರನಾಥ ಪೀಠ ಕ್ರಮದಲ್ಲಿ ಸ್ವಾಮೀಜಿಗಳು ಸ್ಥಳೀಯ ಭಕ್ತಾದಿಗಳಿಗೆ ಆಶೀರ್ವಚನ ನೀಡಿ ಭಕ್ತಾದಿಗಳ ಕುರಿತು ಮಾತನಾಡಿದರು.

ವಿಶೇಷವೆಂದರೆ ಇದೇ ಸಂದರ್ಭದಲ್ಲಿ ಪಾರ್ವತಮ್ಮನವರು ಸಾಕಿದ ಮಾರುತಿ ಎಂಬ ಮಂಗನಿಗೆ ಸ್ವಾಮೀಜಿಗಳಿಂದ ಆಶೀರ್ವಾದ ನೀಡಲಾಯಿತು.
ಮಾರುತಿಯು ಶ್ರೀ ಸ್ವಾಮೀಜಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಸ್ವಾಮಿಗಳ ಆಶೀರ್ವಾದ ಪಡೆಯಿತು .
ಸಂದರ್ಭದಲ್ಲಿ ಸಂಸದರಾದ ರಾಘವೇಂದ್ರ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಸ್ವಾಮಿಗಳು ಶಿಲಾಮಠ ತಾವರಕೆರೆ ಸ್ವಾಮಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…