ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಅಂಗವಾಗಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ B.H ರಸ್ತೆ ಚರ್ಚ್ ,ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ವಿವಿಧ ಜಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಈ ಕಾರ್ಯಕ್ರಮಕ್ಕೆ ಪರೋಪಕಾರಂ ತಂಡವು ಸಾಥ್ ನೀಡಿತ್ತು .ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಮಧುಸೂದನ್ ,ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ TV, ಉತ್ತರ ಬ್ಲಾಕ್ ನ ಗಿರೀಶ್ ,Nsuiಅಧ್ಯಕ್ಷ ಬಾಲಾಜಿ, ವಿಜಯ್ ,ಕಿಸಾನ್ ಸೆಲ್ ಕಾರ್ಯಾಧ್ಯಕ್ಷ ಗಿರೀಶ್ ,ಯುವ ಕಾಂಗ್ರೆಸ್ ನ ಅಬ್ದುಲ್ಲ, ಆಕಾಶ ,ಚಂದ್ರೋಜಿ ,ಸಂದೀಪ ,ಪ್ರಮೋದ ,ಅರ್ಜುನ್ ,ರಾಜು ,ಪದ್ಮನಾಭ ಹಾಗೂ ಉಪಸ್ಥಿತರಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153