ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ಮೇಲೆ ಬಂದಿರುವ ಆರೋಪ ಬೇಗ
ಪರಿಹಾರವಾಗಲಿ ಎಂದು ಶ್ರೀ ಮಾರಿಕಾಂಬ ಟ್ರಸ್ಟ್ ನ ಮಹಿಳಾ ಸಂಯೋಜಕರು ಶ್ರೀ ಕೋಟೆ
ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ
ಸೀತಾಲಕ್ಷ್ಮೀ, ಅನಿತಾ ಮಂಜುನಾಥ್ , ಲಕ್ಷ್ಮೀ ಶಂಕರನಾಯ್ಕ, ಸುನಿತಾ ಮೋಹನ್, ಮಂಜುಳಾ,
ಪ್ರೀತಾ ಬಾಬು, ಕೆಂಪಮ್ಮ, ನಾಗವೇಣಿ, ಶಕುಂತಲಾ, ವರಲಕ್ಷ್ಮೀ, ರಶ್ಮಿ, ಅನಿತಾ
ಮತ್ತಿತರರಿದ್ದರು.

ವರದಿ ಮಂಜುನಾಥ್ ಶೆಟ್ಟಿ…