ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹನುಮಂತ್.ಸಿ.ರವರು ಆನವೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಆಗರದಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಸೊಂಕೀತರ ಜೊತೆ ಹಗಲು ರಾತ್ರಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು ಹಾಗೂ ಆಂಗನವಾಡಿ ಕಾರ್ಯಕರ್ತೆಯರಿಗೆ ವಯಕ್ತಿಕ ಪ್ರೋತ್ಸಾಹ ಧನ ವಿತರಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಸನ್ನ ಕುಮಾರ್.ಆರ್.ಶಿವಮೊಗ್ಗ ಗ್ರಾಮಾಂತರ ನಿಕಟ ಪೂರ್ವ ಅಭ್ಯರ್ಥಿ ಡಾ/ಶ್ರೀನಿವಾಸ್ ಕರಿಯಣ್ಣ. ಪ್ರಧಾನ ಕಾರ್ಯದರ್ಶಿ ನಾಗರಾಜ್.ಹೆಚ್.ಎನ್.ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾದ ಮಲ್ಲಯ್ಯ.ಹೆಚ್.ಜಿ.ಗ್ರಾ.ಪಂ.ಅಧ್ಯಕ್ಷರು ಸಿದ್ದಪ್ಪ ಗೌಡರು.ನಾಗರಾಜ್ ಗೌಡರು. ರುದ್ರೇಶ್ ಹಂಚಿನ ಸಿದ್ದಾಪುರ.ಗೋಪಾಲಪ್ಪ. ಸುರೇಶ್.ಮುಖಂಡರು ಕಾರ್ಯಕರ್ತರು ಆಗರದಹಳ್ಳಿ ಗ್ರಾಮಸ್ಥರು. ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

.ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153