ಶಿವಮೊಗ್ಗ: ಜೆಸಿಐ ಶಿವಮೊಗ್ಗ ಶರಾವತಿ, ಜೆಸಿಐ ಇಂಡಿಯಾ ಝೋನ್ 24 ಆಶಾಜ್ಯೋತಿ ಸ್ವಯಂಪ್ರೇರಿತ ರಕ್ತಕೇಂದ್ರ ಶಿವಮೊಗ್ಗ ಇವರ ಸಹಯೋಗದಲ್ಲಿ ಆದಿಚುಂಚನಗಿರಿ ಸಂಸ್ಥೆಯ ಬಿಜಿಎಸ್ ಬಾಯ್ಸ್ ಹಾಸ್ಟೆಲ್ ಆವರಣದಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಜೆಸಿಐ ಪ್ರಮುಖರಾದ ಜ್ಯೋತಿ ಹರಳಪ್ಪ, ಸೌಮ್ಯ ಹರಳಪ್ಪ, ಪುಷ್ಪ ಶೆಟ್ಟಿ, ಮಮತಾ ಶಿವಣ್ಣ, ಚಿರಂಜೀವಿ ಬಾಬು, ವಿನಯ್ ತಾಂಡ್ಲೆ, ನವೀನ್ ತಲಾರಿ, ಮಂಜುನಾಥ್, ಅರ್ಜುನ್ ವಿ.ಪಂಡಿತ್, ಪರಮೇಶ್ವರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…