ಇಂದು ಸಾಗರದ 27 ನೇ ವಾರ್ಡಿನಲ್ಲಿ ಕೊರೊನ ಫ್ರಂಟ್ ಲೈನ್ ವರಿಯರ್ಗಳಾದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಲಾಯಿತು ಸಂಧರ್ಭದಲ್ಲಿ 27ನೇವಾರ್ಡಿನಸದಸ್ಯರು ನಗರಮಹಿಳಾಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಮಧುಮಾಲತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು, ಮಾಜಿನಗರಾಧ್ಯಕ್ಷರಾದ ಮಕ್ಬುಲ್ ಸಾಬ್ ಮಾಜಿನಗರಸಭಾಧ್ಯಕ್ಷರಾದ
ಗಣಾಧೀಶ್,ಪ್ರಧಾನ ಕಾರ್ಯದರ್ಶಿಪ್ರವೀಣ್ ಬಣಕರ್ ಮೇಳವರಿಗೆ ಗ್ರಾಮಪಂಚಾಯಿತಿ ಸದ್ಯಸರಾದ ವೆಂಕೆಟೇಶ್ ಮಳವರಿಗೆ ,ಕಬೀರ್ ಚಿಪ್ಳಿ,ಉಪಸ್ಥಿತಿರಿದ್ದರು
ಕೆಲವರಿಗೆ ಅಗತ್ಯ ಆಹಾರದ ಕಿಟ್ ಕೂಡ ನೀಡಲಾಯಿತು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ