ಇಂದು ಸಾಗರ ನಗರದ 3 ಮತ್ತು 6ನೇ ವಾರ್ಡಿನಲ್ಲಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ,ಕೆ,ಶಿವಕುಮಾರ್ ಅವರ ಆದೇಶದ ಮೇರೆಗೆಆಶಾಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು, ನಗರಸಭಾ ಸದಸ್ಯರಾದ ನಾಗರತ್ಮಮ್ಮ ನಾರಾಯಣಪ್ಪ,SC ಘಟಕದ ನಗರಾಧ್ಯಕ್ಷರಾದ ಚಂದ್ರಪ್ಪ L, ಶ್ರೀನಿವಾಸ್, ಹನೀಫ್,ಮಂಜುಳಾ ಚಂದ್ರಪ್ಪ,ಕೃಷ್ಣಮೂರ್ತಿ,ಕೇಶವ್ ಕಾಮತ್, ಕೆಪಿಸಿಸಿಸಾಮಾಜಿಕಜಾಲತಾಣದ ಸಂಜಯ್ ಉಪಸ್ಥಿತರಿದ್ದರು

CCTV SALES AND SERVICE

9880074684

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ